ಕಡಬಕಡಬ: ಕಬಡ್ಡಿ–ವಾಲಿಬಾಲ್ ಕ್ರೀಡಾಕೂಟಕ್ಕೆ ಶ್ರೀ ಕಿರಣ್ ಚಂದ್ರ ಪುಷ್ಪಗಿರಿಯವರ ಶುಭಾಶಯBy TNVOffice - November 3, 2025017FacebookTwitterPinterestWhatsApp ‘ರೈತ ಯುವಕ ಮಂಡಲ (ರಿ ) ಯೇನೆಕಲ್ಲು, ಕಡಬ’ ಇದರ ಸಹಯೋಗದೊಂದಿಗೆ ‘ಪರಮಲೆ ಸಹೋದರರು’ ಇವರ ಆಶ್ರಯದಲ್ಲಿ ಜರುಗಿದ ಕಬಡ್ಡಿ ಹಾಗೂ ವಾಲಿಬಾಲ್ ಕ್ರೀಡಾಕೂಟದಲ್ಲಿ ಶ್ರೀ ಕಿರಣ್ ಚಂದ್ರ ಡಿ ಪುಷ್ಪಗಿರಿಯವರು ಭಾಗವಹಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.