ಕ್ಷಣಾರ್ದದಲ್ಲಿ ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೊಂಡ ಮುಚ್ಚಿಸಿದ ರಾಷ್ಟ್ರೀಯ ಹೆದ್ದಾರಿ ಇಲಾಖೆ ಹಾಗೂ ಹೆದ್ದಾರಿ ಗಸ್ತು ಪೊಲೀಸರು :ತುಳುನಾಡು ವಾರ್ತೆ ವರದಿ ಫಲಶ್ರುತಿ.

0
1

ಕಾಪು : ಮೂಳೂರಿನ ತಾಂಡವ್ ಬಾರ್ ಮುಂಭಾಗ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಬೃಹತ್ ಹೊಂಡ ಇದ್ದದನ್ನು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಚಿತ್ತನ್ ಮೂಳೂರು ತುಳುನಾಡು ವಾರ್ತೆ ಗೆ ವರದಿ ಮಾಡಿ ಅನಾಹುತ ತಪ್ಪಿಸುವಂತೆ ತಿಳಿಸಿದ್ದರು.. ವರದಿಯಾಗುತ್ತಿದ್ದಂತೆ ಹೆದ್ದಾರಿ ಗಸ್ತು ಪೊಲೀಸರು ಸೃಳಕ್ಕೆ ತೆರಳಿ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ತಿಳಿಸಿ ಹೊಂಡ ಸರಿಪಡಿಸಿರುವರು..