ಬಂಟ್ವಾಳಕವಯತ್ರಿ ಶ್ವೇತಾ ಡಿ ಬಡಗಬೆಳ್ಳೂರು ಅವರಿಗೆ ಹಾಸನ ಜಿಲ್ಲಾ ಬರಹಗಾರರ ಸಂಘದ ವತಿಯಿಂದ ಸನ್ಮಾನBy TNVOffice - November 4, 2025016FacebookTwitterPinterestWhatsApp ಹಾಸನ ಜಿಲ್ಲಾ ಬರಹಗಾರರ ಸಂಘದ ವತಿಯಿಂದ ಹಲ್ಮಿಡಿಯಲ್ಲಿ ನಡೆದ ಕವಿಗೋಷ್ಠಿ, ಕೃತಿ ಬಿಡುಗಡೆ,ಸಾಧಕರಿಗೆ ಪ್ರಶಸ್ತಿ ಪ್ರಧಾನ,ಉಪನ್ಯಾಸ ಹಾಗೂ ಪದಗ್ರಹಣ ಸಮಾರಂಭದಲ್ಲಿ ಕವಯತ್ರಿ ಶ್ವೇತಾ ಡಿ ಬಡಗಬೆಳ್ಳೂರು ಇವರನ್ನು ಸನ್ಮಾನಿಸಲಾಯಿತು