ಶ್ರೀ ನಿತ್ಯಾನಂದ ಸ್ವಾಮಿ ಮಂದಿರ: ಶ್ರೀ ಗುರು ಪೂರ್ಣಿಮಾ ಮೊಹೋತ್ಸವ , ಪಲ್ಲಕ್ಕಿ ಉತ್ಸವ ಸಂಪನ್ನ

0
25

ಉಡುಪಿ   ಜು  11  ;  ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ ಉಡುಪಿ  ಗುರುವಾರ ರಾತ್ರೀ ಶ್ರೀದೇವರ  ಸನ್ನಿಧಿಯಲ್ಲಿ ಶ್ರೀ ಗುರು ಪೂರ್ಣಿಮಾ  ಮೋಹೋತ್ಸವ ಅಂಗವಾಗಿ ಪಲ್ಲಕ್ಕಿ ಉತ್ಸವ  ನೆಡೆಯಿತು  , ಶ್ರೀ ನಿತ್ಯಾನಂದ ಸ್ವಾಮೀಜಿಗೆ ವಿಶೇಷ ಹೂವಿನ ಅಲಂಕಾರ , ವಿಶೇಷ ಪೂಜೆ ಜರಗಿತು.

ಅರ್ಚಕರಾದ ಓಂ ಪ್ರಕಾಶ್ , ಅಮಿತ್ ಶುಕ್ಲಾ  ಧಾರ್ಮಿಕ ಪೂಜಾ ಕಾರ್ಯ ನೆಡೆಸಿಕೊಟ್ಟರು. ಕೆ ದಿವಾಕರ್ ಶೆಟ್ಟಿ ತೋಟದಮನೆ ಕೊಡವೂರು ,  ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ಬನ್ನಂಜೆ , ಕಾರ್ಯದರ್ಶಿ ಈಶ್ವರ  ಶೆಟ್ಟಿ ಚಿಟ್ಪಾಡಿ, ತೋನ್ಸೆ ನವೀನ್ ಶೆಟ್ಟಿ , ಮೋಹನ್ ಚಂದ್ರ  ನಂಬಿಯಾರ್ , ವಿಶ್ವನಾಥ್ ಶೆಟ್ಟಿ  ಕಡೆಕಾರ್ , ಡಾ ದೀಪಕ್ ಪ್ರಭು , ರವೀಂದ್ರ ಪುತ್ರನ್ ,  ತಾರಾನಾಥ್ ಮೇಸ್ತ , ಸಾವಿರಾರು ಭಕ್ತರೂ ಪೂಜೆಯಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸಿದರು.

LEAVE A REPLY

Please enter your comment!
Please enter your name here