ರಸ ರಾಗ ಚಕ್ರವರ್ತಿ ದಿನೇಶ್ ಅಮ್ಮಣ್ಣಾಯ ಇನ್ನಿಲ್ಲ

0
220

ವರದಿ ರಾಯಿ ರಾಜ ಕುಮಾರ
ರಸರಾಗ ಚಕ್ರವರ್ತಿ, ಸ್ವರ ಕೋಗಿಲೆ, ಸ್ವರ ಮಾಧುರ್ಯ, ಕರುಣಾರಸದ ಲೆಜೆಂಡ್ ಇತ್ಯಾದಿ ಬಿರುದಾಂಕಿತ ಯಕ್ಷಗಾನದ ಮಧುರ ಕಂಠದ ಭಾಗವತ ದಿನೇಶ್ ಅಮ್ಮಣ್ಣಾಯ ಅವರು ಇಹಲೋಕ ತ್ಯಜಿಸಿರುತ್ತಾರೆ. ಇದರಿಂದಾಗಿ ಯಕ್ಷಗಾನ ಲೋಕದ ಮಹಾನ್ ತಾರೆಯೊಂದು ಅಸ್ತಂಗತವಾದಂತಾಯಿತು.

LEAVE A REPLY

Please enter your comment!
Please enter your name here