ವಿಶ್ವ ತುಳುವೆರ್ ಸಂಘಟನೆ (ರಿ) ಹಾಗೂ ಲಯನ್ಸ್ ಕ್ಲಬ್ ಮಂಗಳೂರು ಪಾಂಡೇಶ್ವರ. ಇವರ ಜಂಟಿ ಸಹಯೋಗದಲ್ಲಿ ಆಟಿದ ಅಮವಾಸ್ಯೆ ದಿನದ ಪಾಲೆದ ಕೆತ್ತೆದ ಕಷಾಯ ಮತ್ತು ಮೆಂತೆದ ಗಂಜಿ ವಿತರಣಾ ಕಾರ್ಯಕ್ರಮವು 24.07/\.25 ನೇ ಗುರುವಾರ ಬೆಳಿಗ್ಗೆ 5 ರಿಂದ ಬೆಳಿಗ್ಗೆ 9 ರ ತನಕ ಡಾಕ್ಟರ್ ಗಣೇಶ್ ಕುಮಾರ್ ಅಮೃತ ಔಷಧಾಲಯ ಗಣೇಶ್ ಮಹಲ್ ಕಟ್ಟಡ ಕೆ.ಎಸ್. ರಾವ್ ರಸ್ತೆ ಮಂಗಳೂರಿನಲ್ಲಿ ನಡೆಯಿತು.
ಅಮೃತ ಔಷಧಾಲಯ ಗಣೇಶ್ ಮಹಲ್ ಕಟ್ಟಡ ಕೆ.ಎಸ್. ರಾವ್ ರಸ್ತೆ ಮಂಗಳೂರು ಸಹಯೋಗದಲ್ಲಿ , ಹೋಟಲ್ ಚಾವಡಿ ರೆಸ್ಟೋರೆಂಟ್ ಹಂಪನಕಟ್ಟೆ, ಬಿ .ಇ .ಎಂ. ಇಂಗ್ಲಿಷ್ ಮಾಧ್ಯಮ ಶಾಲೆ ಕಾರ್ಸ್ಟ್ರೀಟ್.
ವೆನ್ಲೋಕ್ ಆಸ್ಪತ್ರೆ ಮಂಗಳೂರು , ಶ್ರೀಯುತ ಮೋಹನದಾಸ್ ರೈ ಗೌರವ ಕಾನೂನ್ ಸಲಹೆಗಾರರು ವಿಶ್ವ ತುಳುವೆರ್ ಸಂಘಟನೆ, ಡಾ. ಮಾಧವ್ ಎಂ.ಕೆ. ಸಂಯೋಜಕರು ಎಸ್ ಡಿ ಎಂ ತುಳು ಪೀಠ ಮಂಗಳೂರು ವಿಶ್ವ ವಿದ್ಯಾನಿಲಯ ಹಾಗೂ ಗೌರವ ಸಲಹೆಗಾರರು ವಿಶ್ವ ತುಳುವೆರ್ ಸಂಘಟನೆ ಮಂಗಳೂರು, ಅದ್ಯಕ್ಷರು ಮತ್ತು ಪದಾದಿಕಾರಿಗಳು, ವಿಶ್ವ ತುಳುವೆರ್ ಸಂಘಟನೆ (ರಿ) , ಅಧ್ಯಕ್ಷರು ಮತ್ತು ಪಧಾದಿಕಾರಿಗಳು, ಲಯನ್ಸ್ ಕ್ಲಬ್ ಮಂಗಳೂರು ಪಾಂಡೇಶ್ವರ, ಅದ್ಯಕ್ಷರು ಮತ್ತು ಪದಾಧಿಕಾರಿಗಳು, ಸಂಹ್ಹಿತ ಡೆವಲಪ್ಮೆಂಟ್ ಫೌಂಡೇಷನ್ ಸೇವಾ ಟ್ರಸ್ಟ್ ಮಂಗಳೂರು ಉಪಸ್ಥಿತರಿದ್ದರು.