ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ; “ಗಾಯತ್ರಿ ಹವನ”

0
6

ಶ್ರೀ  ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ  ಉಡುಪಿ ಶ್ರೀ ದೇವರ ಸನ್ನಿಧಿಯಲ್ಲಿ   ಅಧಿಕ ಜ್ಯೇಷ್ಠ ಮಾಸದ ಪ್ರಯುಕ್ತ   ಆದಿತ್ಯವಾರ ಜೂ ,೦7  ರಂದು ” ಗಾಯತ್ರಿ ಹವನ  ” ನೆಡೆಯಿತು. ಸೇವಾದಾರದ ಉಡುಪಿ  ಅಭರಣ ಜ್ಯುವೆಲ್ಲರ್ಸ್ ಮಾಲಕರಾದ  ಸಂಧ್ಯಾ , ಸುಭಾಸ್ ಕಾಮತ್  ದಂಪತಿಗಳು ಪೂಜಾ ಕಾರ್ಯದಲ್ಲಿ  ಸಹಕರಿಸಿದರು.

                                                                                                                                                                                                                                      ದೇವಳದ  ಅರ್ಚಕರಾದ  ವಿನಾಯಕ ಭಟ್  , ದಯಾಘನ್ ಭಟ್ , ದೀಪಕ್ ಭಟ್, ಲಕ್ಷೀನಾರಾಯಣ ಭಟ್  ಧಾರ್ಮಿಕ ಪೂಜಾ ವಿಧಾನಗಳನ್ನು  ನೆಡೆಸಿಕೊಟ್ಟರು  , ಶ್ರೀದೇವರಿಗೆ  ಪಂಚಾಮೃತ ಅಭಿಷೇಕ  , ವಿಶೇಷ ಅಲಂಕಾರ ,ಯಾಗದ ಪೂರ್ಣಾಹುತಿ ಬಳಿಕ  ಮಹಾಪೂಜೆ ,ಪ್ರಸಾದ ವಿತರಣೆ ಹಾಗೂ ಸಮಾರಾಧನೆ  ನೆಡೆಯಿತು. 

ದೇವಳದ  ಆಡಳಿತ ಮೊಕ್ತೇಸರರಾದ ಗುಜ್ಜಾಡಿ ಪ್ರಭಾಕರ ನಾಯಕ್ , ಆಡಳಿತ ಮಂಡಳಿಯ ಸದಸ್ಯರು  , ಅರ್ಚಕವೃಂದ  , ಸ್ವಯಂ  ಸೇವಕರು  , ಸೇವಾದಾರರು  ,  ಜಿ ಎಸ್ ಬಿ  ಯುವಕ / ಮಹಿಳಾ ಮಂಡಳಿಯ ಸದಸ್ಯರು  , ನೂರಾರು ಸಮಾಜ ಬಾಂದವರು ಉಪಸ್ಥರಿದ್ದರು.

LEAVE A REPLY

Please enter your comment!
Please enter your name here