ನಿಧನಬಂಟ್ವಾಳಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮುಳ್ಳು0ಜ ತಿರುಮಲೇಶ್ವರ ಭಟ್ ಇನ್ನಿಲ್ಲBy TNVOffice - July 7, 2026021FacebookTwitterPinterestWhatsApp ಉಳ್ಳಾಲ ಸಜೀಪ ನಡು ಗ್ರಾಮದ ನಿವಾಸಿ ಉತ್ತಮ ಕೃಷಿಕರು ಸಜೀಪ ನಡು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ ಹತ್ತು ವರ್ಷ ಸೇವೆ ಸಲ್ಲಿಸಿದ ಮುಳ್ಳು0ಜ ತಿರುಮಲೇಶ್ವರ ಭಟ್ (89) ಜೂನ್ 6 ರಂದು ನಿದನ ಹೊಂದಿದ್ದು ಇಬ್ಬರು ಪುತ್ರರನ್ನು ಅಗಲಿದ್ದಾರೆ.