ಪಹಲ್ಗಾಮ್ ಘಟನೆಗೆ ಖಂಡನೆ ಬಿಜೆಪಿಯಿಂದ ಮೌನ ಪ್ರಾರ್ಥನೆ

0
1027

ಕಾಶ್ಮೀರದ ಪಹಲ್ಗಾಮ್ ನಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರು ದೇಶದ 26 ಕ್ಕೂ ಅಧಿಕ ಅಮಾಯಕ ಪ್ರವಾಸಿಗರನ್ನು ಹತ್ಯೆ ಮಾಡಿರುವುದನ್ನು ಖಂಡಿಸಿ ಕಾಟಿಪಳ್ಳ ವಾರ್ಡ್ ನ ಬಿಜೆಪಿ ನೇತೃತ್ವದಲ್ಲಿ ಗಣೇಶಪುರ ಕಾಟಿಪಳ್ಳ ಸರ್ಕಲ್ ನಲ್ಲಿ ಮೌನ ಪ್ರಾರ್ಥನೆ ನೆರವೇರಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು ಮನಪಾ ನಿಕಟಪೂರ್ವ ಸದಸ್ಯರಾದ ಲೋಕೇಶ್ ಬೊಳ್ಳಾಜೆ,ಸರಿತಾ ಶಶಿಧರ, ಲಕ್ಷ್ಮೀ ಶೇಖರ ದೇವಾಡಿಗ,ಶಶಿಧರ ಶೆಟ್ಟಿ ಸೂರಿಂಜೆ, ಶಾಂತ ಕುಮಾರ್,ಬಾಲಕೃಷ್ಣ ಸುವರ್ಣ,ಹೊನ್ನಯ್ಯ ಕೋಟ್ಯಾನ್,ಭರತ್ ರಾಜ್ ಕೃಷ್ಣಾಪುರ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here