ಮಾನವೀಯತೆ ಮೆರೆದ ಕುಂದಾಪುರ ವಿಶ್ವಹಿಂದೂ ಪರಿಷತ್ ಭಜರಂಗದಳ ಘಟಕ

0
49

ಕುಂದಾಪುರ : ಹಠಾತನೇ ಆನಗಳ್ಳಿಯ ರಸ್ತೆಯ ಮಧ್ಯೆ ಭಾಗದಲ್ಲಿ ಗೋವೊಂದು ತೀರಿಕೊಂಡಿತ್ತು ಎಂದು ಮಾಹಿತಿ ಪಡೆದಾಕ್ಷಣ ಸ್ಥಳಕ್ಕೆ ಆಗಮಿಸಿ ಕುಂದಾಪುರ ವಿಶ್ವ ಹಿಂದೂ ಪರಿಷತ್ ಭಜರಂಗದಳ ಘಟಕ ಸಾವ೯ಜನಿಕ ರೊಂದಿಗೆ ಅಂತಿಮ ವಿಧಿ ವಿಧಾನಕ್ಕೆ ವಾಹನಕ್ಕೆ ಹಾಕಿಕೊಂಡು ಬಸ್ರೂರು ರುದ್ರ ಭೂಮಿಯಲ್ಲಿ ಭೂ ಗಭ೯ಕ್ಕೆ ಸೇರಿಸಲಾಯಿತು .

ವಿಶ್ವ ಹಿಂದೂ ಪರಿಷತ್ ಭಜರಂಗದಳ ಘಟಕದ ಈ ಸೇವೆಯನ್ನು ಸಾವ೯ಜನಿಕರು ಶ್ಲಾಘಿಸಿದ್ದಾರೆ

LEAVE A REPLY

Please enter your comment!
Please enter your name here