ನರಿಕೊಂಬು ಪಾಣೆಮಂಗಳೂರು ಕ್ಷೇತ್ರದಲ್ಲಿ ರುದ್ರ–ಸೂಕ್ತಾದಿ ಮಹಾಪಾರಾಯಣ

0
9

ಶ್ರೀ ನಾರಿ ಕುಂಬೇಶ್ವರ ದೇವಸ್ಥಾನ ನರಿಕೊಂಬು ಪಾಣೆಮಂಗಳೂರು ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ರುದ್ರ, ನಮಕ, ಚಮಕ, ಗಣಪತಿ ಸೂಕ್ತ, ರುದ್ರ ಸೂಕ್ತ ,ದೇವಿ ಸೂಕ್ತ, ಸೌರ ಸೂಕ್ತ, ಮ ನ್ಯೂ ಸೂಕ್ತ, ಅಂಬ್ರಣಿ ಸೂಕ್ತ, ಮಂತ್ರಪುಷ್ಪ ಪಠಿಸಲಾಯಿತು.

ಕಾರ್ಯಕ್ರಮದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಎ ರವಿ ಶಂಕರ ಮೈಯ್ಯ.ದೇವಾಲಯ ಅರ್ಚಕ ಗಣೇಶ್ ಮಯ್ಯ., ಶಂಕರನಾರಾಯಣ ರಾವ್ ಪತ್ತು ಮಡಿ, ಕೆ ರಮೇಶ್ ಹೊಳ್ಳ, ಎಂ. ಜಯರಾಮ ಮಯ್ಯ, ಎಂ ಶಾಂತರಾಮ ರಾವ್, ವಿಶಾಲ್ ಹೆಗ್ಗಡೆ, ಧನೇಶ್ವರ ರಾವ್, ರಾಮಚಂದ್ರಮಯ್ಯ, ಚಂದ್ರಮೋಹನರಾವ್, ಮಿಥುನ್ ರಾವ್ ಕೆ ಮೊದಲಾದವರು ಪಾಲ್ಗೊಂಡರು.

LEAVE A REPLY

Please enter your comment!
Please enter your name here