ಸಜೀಪಮೂಡ : 4 ನೇ ವರ್ಷದ ಯಕ್ಷಗಾನದ ಆಮಂತ್ರಣ ಪತ್ರಿಕೆ ಬಿಡುಗಡೆ

0
44

ಬಂಟ್ವಾಳ : ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ (ರಿ.) ಶುಭಾಷ್ ನಗರ ಸಜೀಪಮೂಡ ವತಿಯಿಂದ4 ನೇ ವರ್ಷದ ಶ್ರೀ ಆದಿ ಧೂಮಾವತಿ ಶ್ರೀ ದೇಯಿ ಬೈದೆದಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ ರವರಿಂದ ಕಲ್ಕುಡ ಕಲ್ಲುರ್ಟಿ ದೈವದ ಕಾರ್ನಿಕ ಕಥೆಯನ್ನ ಆಧಾರಿತ ನಾಗರತಿ ಯಕ್ಷಗಾನದ ಆಮಂತ್ರಣ ಪತ್ರವನ್ನು ಮಂಗಳವಾರ ಸಜೀಪ ಸುಭಾಷ್ ನಗರ ನಾರಾಯಣ ಗುರು ಮಂದಿರದಲ್ಲಿ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷರು ಸಂಜೀವ ಪೂಜಾರಿ ಕುಚ್ಚಿಗುಡ್ಡೆ ಅಧ್ಯಕ್ಷರು ಮೋಹನದಾಸ ಪೂಜಾರಿ ನಗ್ರಿ ಉಪಾಧ್ಯಕ್ಷ ದಾಮೋದರ ಪೂಜಾರಿ ದಾಸರಗುಡ್ಡೆ,ಕಾರ್ಯದರ್ಶಿ ಜಗದೀಶ್ ಕಾರಜೆ, ಕೋಶಾಧಿಕಾರಿ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ, ಪ್ರಮುಖರಾದ ಸಂಜೀವ ಪೂಜಾರಿ ಗುರುಮಂದಿರ, ಗಿರೀಶ್ ಕುಮಾರ್ ಪರ್ವ, ರಮೇಶ್ ಅಣ್ಣಪಾಡಿ, ಯಶವಂತ್ ದೇರಾಜೆ ಪ್ರಮೋದ್ ಸಾನದ ಮನೆ, ಮಹೇಶ್ ಬೊಳ್ಳಯಿ, ನವೀನ್ ಕಾರಜೆ, ಜಯಶಂಕರ ಕಾನ್ಸಾಲೆ, ಪುರುಷೋತ್ತಮ ಪೂಜಾರಿ ಮಾರ್ನಬೈಲು, ಲೋಕೇಶ್ ಗುರುಮಂದಿರ, ಭವಾನಿ ಮಾರ್ನಬೈಲು, ಅಶೋಕ್ ಪೂಜಾರಿ ಪರ್ವ, ಪ್ರೇಮನಾಥ್ ಕೊಲ್ಯ, ವಿಶ್ವನಾಥ ಕೋಮಲಿ, ತಿಲಕರ ಪೂಜಾರಿ ಮಿತ್ತಮಜಲು, ವಿನೋದ್ ಕೋಮಾಲಿ, ಹರೀಶ್ ಪೂಜಾರಿ ನಗ್ರಿ, ಅಶ್ವಿನ್ ಪೂಜಾರಿ ಕಾರಾಜೆ, ಪ್ರಶಾಂತ್ ವಿಟ್ಲಕೋಡಿ, ಸಂತೋಷ್ ವಿಟ್ಲುಕೋಡಿ, ಶೇಖರ್ ಕೋಲ್ಯ, ಸಂತೋಷ್ ಮಿತ್ತಮಜಲು, ರಂಜಿತ್ ಮಿತ್ತಮಜಳು, ವಿಜಯ ಗುರುಮಂದಿರ, ರಂಜಿತ್ ಗುರುಮಂದಿರ, ಪ್ರವೀಣ್ ಗುರುಮಂದಿರ ಸತೀಶ್ ಪೂಜಾರಿ ದಾಸರಗುಡ್ಡೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here