ಗುಳ್ಳಾಡಿ ಚಿತ್ತೇರಿ ಕಲ್ಯಾಣಿ ಸ್ವಚ್ಚತೆ

0
289

ರಾಣಿ ಚಿಕ್ಕಾಯಿತಾಯಿ ಚಾರಿಟೇಬಲ್ ಟ್ರಸ್ಟ್ (ರಿ) ಗುಳ್ಳಾಡಿ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕ ಶ್ರೀ ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದಜೆ೯ ಕಾಲೇಜು ಕೋಟ ಪಡುಕರೆ ಇವರ ಜಂಟೀ ಸಹಯೋಗದಲ್ಲಿ ಇತಿಹಾಸ ಪ್ರಸಿದ್ಧ ಚಿತ್ತೇರಿ ಕಲ್ಯಾಣಿ ಸ್ವಚ್ಚತಾ ಕಾಯ೯ಕ್ರಮ ದಿನಾಂಕ 27.04.2025 ಭಾನುವಾರ ರಂದು ಜರುಗಿತು.

ಕಾಯ೯ಕ್ರಮದಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ಡಾ.ರಘುರಾಮ ಶೆಟ್ಟಿ ಗುಳ್ಳಾಡಿ ,ಕಾಯ೯ದಶಿ೯ಯವರಾದ ಡಾ.ಚಿತ್ತರಂಜನ್ ಶೆಟ್ಟಿ ,ಕಾಲೇಜು ಪ್ರಾಂಶುಪಾಲರಾದ ಡಾ.ರಾಜೇಂದ್ರ ಎಸ್ ನಾಯಕ್ ,ಡಾ.ಪ್ರಕಾಶ್ ,ಸಂತೋಷ್ ಕುಮಾರ್ ಎಸ್. ಡಾ.ರಮೇಶ್ ಆಚಾಯ೯ ಬಸ್ರೂರು ಹಾಗೂ ಕಾಯ೯ಕ್ರಮದ ಸಂಚಾಲಕರಾದ ಪ್ರದೀಪ ಕುಮಾರ್ ಬಸ್ರೂರು ,ಬೇಳೂರು ಗ್ರಾಮ‌ ಪಂಚಾಯತ್ ಅಧ್ಯಕ್ಷರಾದ ಜಯಶೀಲ ಶೆಟ್ಟಿ ,ನಿವೃತ್ತ ಮುಖ್ಯೋಪಾಧ್ಯಾಯರಾದ ಕೊಯ್ಕೂರು ರಘುರಾಮ‌ ಶೆಟ್ಟಿ ,ಹೊಸಿಮನೆ ವಿಠಲ್ ಶೆಟ್ಟಿ ಮತ್ತು ವಿಧ್ಯಾಥಿ೯ಗಳು ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here