ಯೋಗ ಶಿಬಿರದ ಉದ್ಘಾಟನಾ ಸಮಾರಂಭ

0
7


ದೈಹಿಕ ಸಾಮರ್ಥ್ಯ ವರ್ಧನೆ, ಒತ್ತಡದಿಂದ ಮುಕ್ತಿ ಮತ್ತು ವಿಶ್ರಾಂತಿಗೆಯೋಗ ಸಹಾಯ ಮಾಡುತ್ತದೆ.-ಸ್ವಾಮಿ ಶ್ರೀ ಜಿತಕಾಮಾನಂದಜೀ ಮಹಾರಾಜ್
ಮಂಗಳೂರು ನಗರದ ಮಂಗಳಾದೇವಿ ಸಮೀಪದಲ್ಲಿರುವ ಶ್ರೀ ರಾಮಕೃಷ್ಣಮಠದಲ್ಲಿಎರಡು ವಾರಗಳ ಕಾಲ ಜರುಗುವಯೋಗ ಶಿಬಿರ ತಾ-15-09-2026 ಮಂಗಳವಾರ ಸಂಜೆರಾಮಕೃಷ್ಣ ಮಠಮತ್ತುದೇಲಂಪಾಡಿಯೋಗ ಪ್ರತಿಷ್ಠಾನ ಮಂಗಳೂರು ಇದರ ಸಹಯೋಗದೊಂದಿಗೆಯೋಗ ಶಿಬಿರ ರಾಮಕೃಷ್ಣ ಮಠದ ಸ್ವಾಮಿ ಶ್ರೀಜಿತಕಾಮಾನಂದಜೀ ಮಹಾರಾಜ್‌ರವರಿಂದಉದ್ಘಾಟನೆಗೊAಡಿತು.ಆಶ್ರಮದಅಧ್ಯಕ್ಷ ಸ್ವಾಮಿ ಶ್ರೀ ಜಿತಕಾಮಾನಂದಜೀ ಮಹಾರಾಜ್ ಆಶೀರ್ವಚನ ನೀಡಿಯೋಗದ ವಿವಿಧ ಆಸನಗಳನ್ನು ದೇಹದಒಂದುಅಥವಾ ಹೆಚ್ಚಿನ ಭಾಗಗಳಿಗೆ ವ್ಯಾಯಾಮಆಗುವಂತೆಎಚ್ಚರಿಕೆಯಿAದ ವಿನ್ಯಾಸಗೊಳಿಸಲಾಗಿದೆ. ಯೋಗವನ್ನುಅಭ್ಯಾಸ ಮಾಡುವವರು ಪ್ರತಿದಿನ ಸರಿಯಾದರೀತಿಯಲ್ಲಿ ಮತ್ತು ನಿರ್ದಿಷ್ಟಅನುಕ್ರಮದಲ್ಲಿ ಈ ಆಸನಗಳನ್ನು ಅಭ್ಯಸಿಸಬೇಕಾಗುತ್ತದೆ. ಪರಿಣಿತ ಗುರುಗಳ ಅಥವಾತರಬೇತುದಾರರ ಮಾರ್ಗದರ್ಶನದಲ್ಲಿಯೋಗಾಭ್ಯಾಸ ಮಾಡುವುದು ಸೂಕ್ತ. ದೈಹಿಕ ಸಾಮರ್ಥ್ಯ ವರ್ಧನೆ, ಒತ್ತಡದಿಂದ ಮುಕ್ತಿ ಮತ್ತು ವಿಶ್ರಾಂತಿಗೆಯೋಗ ಸಹಾಯ ಮಾಡುತ್ತದೆ.ಸ್ನಾಯು ಬಲವನ್ನು ಸುಧಾರಿಸುತ್ತದೆ. ರಕ್ತ ಪರಿಚಲನೆ ಉತ್ತಮಗೊಳಿಸುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿದೇಲAಪಾಡಿಯೋಗ ಪ್ರತಿಷ್ಠಾನದಅಂತರ್‌ರಾಷ್ಟಿçÃಯಯೋಗ ಪ್ರಶಸ್ತಿ ವಿಜೇತೆಕುಮಾರಿ ಶ್ರೀ ಲಕ್ಷಿö್ಮಯವರನ್ನು ಸನ್ಮಾನಿಸಲಾಯಿತು. ಸ್ವಾಮೀಜಿಯವರು ಶ್ರೀ ಲಕ್ಷಿö್ಮಯವರನ್ನು ಆಶೀರ್ವದಿಸಿದರು.ರಾಮಕೃಷ್ಣಮಠದಲ್ಲಿನಿರಂತರವಾಗಿ ನಡೆಯುವಯೋಗ ಶಿಬಿರದ ಉಪಯೋಗವನ್ನುಎಲ್ಲರೂ ಪಡೆದುಕೊಂಡುಆರೋಗ್ಯಯುತಜೀವನ ನಡೆಸಲುಕರೆಕೊಟ್ಟರು.
ಶ್ರೀಮತಿ ಸುಶೀಲಾ ಕುಮಾರಿ ವಿ.ಕಾರ್ಯಕ್ರಮ ನಿರ್ವಹಿಸಿದರು. ಶ್ರೀ ಚಂದ್ರಹಾಸ ಬಾಳರವರು ಪ್ರಾರ್ಥನೆ ಮಾಡಿದರು. ಶ್ರೀಮತಿಯವರಾದ ಕುಸುಮ ಶೆಟ್ಟಿ, ಭಾರತಿರಾವ್, ಮತ್ತು ಪ್ರೇಮ ಸಮಾರಂಭದಲ್ಲಿ ಸಹಕರಿಸಿದರು.ಶಿಬಿರದಲ್ಲಿ ಗುರುಯೋಗರತ್ನಗೋಪಾಲಕೃಷ್ಣ ದೇಲಂಪಾಡಿಯವರು ಸರಳ ವ್ಯಾಯಾಮ, ಸೂರ್ಯನಮಸ್ಕಾರ, ಆಸನಗಳು, ಪ್ರಾಣಾಯಾಮಹಾಗೂ ಮಂತ್ರ ಮುದ್ರೆಗಳನ್ನು ಇತ್ಯಾದಿ ಕಲಿಸಿಕೊಡುತ್ತಾರೆ.ಆರೋಗ್ಯಕರ ಜೀವನ ಶೈಲಿಗೆ ಯೋಗ ಸಹಕಾರಿ, ದೈಹಿಕಆರೋಗ್ಯಚಿತ್ತ ಶಾಂತಿಗೆಯೋಗ ಸಹಕಾರಿಎಂಬ ಮಾಹಿತಿಗಳನ್ನು ನೀಡಲಾಗುವುದುಎಂದು ತಿಳಿಸಿದರು.
ಆಸಕ್ತರು ನೋಂದಾಯಿಸಿಕೊಳ್ಳಲು ಆಶ್ರಮದಕಾರ್ಯಾಲವನ್ನು ಸಂಪರ್ಕಿಸಬಹುದು. ಸಂಪರ್ಕ:0824-2414412