ಶ್ರೀ ಬಾಲ ಗಣಪತಿ ದೇವಸ್ಥಾನದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ

0
4

ಬಂಟ್ವಾಳ : ಶ್ರೀ ಬಾಲ ಗಣಪತಿ ದೇವಸ್ಥಾನ ಅನ್ನ ಪಾಡಿ ಸಜೀಪ ಮೂಡ ಶ್ರೀ ಕ್ಷೇತ್ರದ ಗದ್ದೆಯಲ್ಲಿ ಭತ್ತ ಬೆಳೆಯುವ ಅಂಗವಾಗಿ 28-06-20 26 ಭಾನುವಾರದಂದು ಸಾಮೂಹಿಕವಾಗಿ ಮಕ್ಕಳಿಗೆ ಮಹಿಳೆಯರಿಗೆ ಪುರುಷರಿಗೆ ಹೆಸರುಗದ್ದೆಯಲ್ಲಿ ವಿವಿಧ ಆಟೊ ಟಸ್ಪರ್ಧೆ ಗಣ್ಯರ ಉಪಸ್ಥಿತಿಯಲ್ಲಿ ನಡೆಸುವ ಬಗ್ಗೆ ಆಮಂತ್ರಣ ಪತ್ರವನ್ನು ಗುರುವಾರ ಶ್ರೀ ಕ್ಷೇತ್ರದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಬಿಡುಗಡೆಗೊಳಿಸಿದರು .

ಅರ್ಚಕ ಶ್ರೀನಿವಾಸ ಶಿವ ತಾಯ,ದೇವಾಲಯದ ಆಡಳಿತ ಸಮಿತಿ ಅಧ್ಯಕ್ಷ ಯಶವಂತ ಪೂಜಾರಿ ದೇರಾಜೆಗುತ್ತು, ಪಂಚಾಯತ್ ಮಾಜಿ ಅಧ್ಯಕ್ಷ ವಿಶ್ವನಾಥ ಬೆಲ್ಚಾಡ, ಲಿ0ಗಪ್ಪ ದೋಟ,, ಸುರೇಶ್ ಬಂಗೇರ , ಪಂಚಾಯತ್ ಮಾಜಿ ಸದಸ್ಯಭಾಸ್ಕರ ಕ0ಪದ ಕೋಡಿ, ಜಯಪ್ರಕಾಶ್ ಪೆರ್ವ,ಪುಷ್ಪ ರಾಜ ಸಾನದ ಮನೆ, ಪ್ರಶಾಂತ ಬೊಳ್ಳಾಯಿ, ಪ್ರಮೋದ್ ಸಾನದ ಮನೆ, ರಾಜೇಶ ,ಕುಶೇಷ, ಗಣೇಶ ಚೇಳೂರು, ಪ್ರಮೋದ್ ಸಾನದ ಮನೆ, ಸಂತೋಷ ಬೊಳ್ಳಾಯಿ, ದೇವಾಲಯದ ಪ್ರಬಂಧಕ ಪ್ರಶಾಂತ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here