ಜು. 12-13: ಮೂಡುಬಿದಿರೆಯಲ್ಲಿ ಮತ್ಸ್ಯಮೇಳ

0
82

ಮೂಡುಬಿದಿರೆ: ಮೀನುಗಾರಿಕೆ ಇಲಾಖೆ, ದ.ಕ. ಜಿಲ್ಲೆ ಹಾಗೂ ಮೀನುಗಾರಿಕಾ ಮಹಾ ವಿದ್ಯಾಲಯ ಮಂಗಳೂರು ಸಹಭಾಗಿತ್ವದಲ್ಲಿ ಶ್ರೀರಾಜ್‌ ಮತ್ಸ್ಯ ಫಾರ್ಮ್‌ ಪಣಪಿಲ ಸಹಯೋಗದಲ್ಲಿ ಮೀನು ಕೃಷಿಕರ ದಿನಾಚರಣೆ ಪ್ರಯುಕ್ತ ಮತ್ಸ್ಯ ಮೇಳೆ-2025 ಮೀನು ಕೃಷಿ ತರಬೇತಿ ಕಾರ್ಯಕ್ರಮ (ಮೀನು ಹಿಡಿಯುವುದು ಮತ್ತು ಮಾರಾಟ) ಜು. 12 ಮತ್ತು 13 ರಂದು ಬೆಳಿಗ್ಗೆ 10-30ರಿಂದ ಮೂಡುಬಿದಿರೆಯ ಪಣಪಿಲ ಶ್ರೀ ರಾಜ್‌ ಮತ್ಸ್ಯ ಫಾರ್ಮ್‌ ಕೊಟ್ಟಾರಿಬೆಟ್ಟು ಇಲ್ಲಿ ಜರಗಲಿದೆ.
ಮೇಳದಲ್ಲಿ ಶುದ್ಧ ನೀರಿನಲ್ಲಿ ನೈಸರ್ಗಿಕ ಆಹಾರ ನೀಡಿ ಪೌಷ್ಠಿಕವಾಗಿ ಬೆಳೆದ ಉತ್ತಮ ಗುಣಮಟ್ಟದ ತಾಜಾ ಆಹಾರ ಸಮುದ್ರದ ಮೀನಿಗಿಂತ ವಿಶೇಷ ರುಚಿವುಳ್ಳ ಜೀವಂತ ಮೀನುಗಳ ಮಾರಾಟ ನಡೆಯಲಿದೆ.

LEAVE A REPLY

Please enter your comment!
Please enter your name here