Tuesday, May 13, 2025
HomeUncategorizedಕಬ್ಬಿನಾಲೆ: ಚಿ|| ನಿನಾದನಿಗೆ ಉಪನಯನ ಸಂಸ್ಕಾರ ಹಾಗೂ ಯಕ್ಷಗಾನ ಬಯಲಾಟ

ಕಬ್ಬಿನಾಲೆ: ಚಿ|| ನಿನಾದನಿಗೆ ಉಪನಯನ ಸಂಸ್ಕಾರ ಹಾಗೂ ಯಕ್ಷಗಾನ ಬಯಲಾಟ

ಶ್ರೀಮತ್‌ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪಡುಕುತ್ಯಾರು, ಪರಮಪೂಜ್ಯ ಜಗದ್ಗುರು ಅಷ್ಟೋತ್ತರ ಅನಂತ ಶ್ರೀ ವಿಭೂಷಿತ ಶ್ರೀ ಶ್ರೀ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಗಳವರ ದಿವ್ಯ ಉಪಸ್ಥಿತಿ ಮತ್ತು ಶುಭ ಆಶೀರ್ವಾದಗಳೊಂದಿಗೆ ದಿನಾಂಕ 09-05-2025ನೇ ಶುಕ್ರವಾರ ದಿವಾ ಗಂಟೆ 10-10ಕ್ಕೆ ಒದಗುವ ಮಿಥುನ ಲಗ್ನ ಸುಮುಹೂರ್ತದಲ್ಲಿ ಸುನೀತಾ ಮತ್ತು ಶ್ರೀ ವಾದಿರಾಜ ಆಚಾರ್ಯ ಇವರ ತೃತೀಯ ಪುತ್ರ, ಚಿ|| ನಿನಾದನಿಗೆ ಸ್ವ-ಗೃಹದಲ್ಲಿ ಉಪನಯನ ಸಂಸ್ಕಾರ ನಡೆಯಲಿದೆ.
7:30 ಶ್ರೀ ಗುರುಗಳ ಆಗಮನ ಸಂಧ್ಯಾಕಾಲ ಧರ್ಮಶ್ರೀ ಭಜನಾ ಮಂಡಳಿಯವರಿಂದ ಭಜನೆ ಮತ್ತು ಶತಾಯು ನಮನ ಶ್ರೀ ಗುತ್ಯಮ್ಮ ಯಕ್ಷಗಾನ ಮಂಡಳಿ, ಗುತ್ತಿಯಡೇಹಳ್ಳಿ ಸೀತೂರು ಇವರಿಂದ ಶ್ರೀ ನಾಗಮಂಡಲ ಯಕ್ಷಗಾನ ಬಯಲಾಟ ಪ್ರಸಂಗ ಜರುಗಲಿದೆ.

RELATED ARTICLES
- Advertisment -
Google search engine

Most Popular