ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪಡುಕುತ್ಯಾರು, ಪರಮಪೂಜ್ಯ ಜಗದ್ಗುರು ಅಷ್ಟೋತ್ತರ ಅನಂತ ಶ್ರೀ ವಿಭೂಷಿತ ಶ್ರೀ ಶ್ರೀ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಗಳವರ ದಿವ್ಯ ಉಪಸ್ಥಿತಿ ಮತ್ತು ಶುಭ ಆಶೀರ್ವಾದಗಳೊಂದಿಗೆ ದಿನಾಂಕ 09-05-2025ನೇ ಶುಕ್ರವಾರ ದಿವಾ ಗಂಟೆ 10-10ಕ್ಕೆ ಒದಗುವ ಮಿಥುನ ಲಗ್ನ ಸುಮುಹೂರ್ತದಲ್ಲಿ ಸುನೀತಾ ಮತ್ತು ಶ್ರೀ ವಾದಿರಾಜ ಆಚಾರ್ಯ ಇವರ ತೃತೀಯ ಪುತ್ರ, ಚಿ|| ನಿನಾದನಿಗೆ ಸ್ವ-ಗೃಹದಲ್ಲಿ ಉಪನಯನ ಸಂಸ್ಕಾರ ನಡೆಯಲಿದೆ.
7:30 ಶ್ರೀ ಗುರುಗಳ ಆಗಮನ ಸಂಧ್ಯಾಕಾಲ ಧರ್ಮಶ್ರೀ ಭಜನಾ ಮಂಡಳಿಯವರಿಂದ ಭಜನೆ ಮತ್ತು ಶತಾಯು ನಮನ ಶ್ರೀ ಗುತ್ಯಮ್ಮ ಯಕ್ಷಗಾನ ಮಂಡಳಿ, ಗುತ್ತಿಯಡೇಹಳ್ಳಿ ಸೀತೂರು ಇವರಿಂದ ಶ್ರೀ ನಾಗಮಂಡಲ ಯಕ್ಷಗಾನ ಬಯಲಾಟ ಪ್ರಸಂಗ ಜರುಗಲಿದೆ.
ಕಬ್ಬಿನಾಲೆ: ಚಿ|| ನಿನಾದನಿಗೆ ಉಪನಯನ ಸಂಸ್ಕಾರ ಹಾಗೂ ಯಕ್ಷಗಾನ ಬಯಲಾಟ
RELATED ARTICLES