ಯುವ ಲೇಖಕಿ ರಿಶಲ್ ಫೆರ್ನಾಂಡಿಸ್ ಇವರಿಂದ ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಇವರಿಗೆ ರಾಜ ಭವನದಲ್ಲಿ ಪ್ರಸ್ತುತಿ

0
240

ಮಂಗಳೂರಿನ ಲೇಖಕಿ ರಿಶಲ್ ಬ್ರೆಟ್ನಿ ಫೆರ್ನಾಂಡಿಸ್ ಅವರು ತಮ್ಮ ‘ಭಾರತ್ ಅಟ್ 2047 ರೋಲ್ ಆಫ್ ಯೂತ್’ ಪುಸ್ತಕವನ್ನು ಬೆಂಗಳೂರಿನ ರಾಜಭವನದಲ್ಲಿ ಕರ್ನಾಟಕ ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಪ್ರದಾನ ಮಾಡಿದರು, ಇದನ್ನು ಗೌರವಾನ್ವಿತ ರಾಜ್ಯಪಾಲರು ಶ್ಲಾಘಿಸಿದರು.

LEAVE A REPLY

Please enter your comment!
Please enter your name here