Saturday, June 14, 2025
Homeಮಂಗಳೂರುರೇಡಿಯೊ ಮಣಿಪಾಲದಲ್ಲಿ ಬಾನುಲಿ ಭಾಷಣ

ರೇಡಿಯೊ ಮಣಿಪಾಲದಲ್ಲಿ ಬಾನುಲಿ ಭಾಷಣ

ರೇಡಿಯೋ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದಲ್ಲಿ ವಿವೇಕವೆ ಬದುಕಿನ ಆಸರೆ ಎನ್ನುವ ವಿಷಯದ ಕುರಿತು ಮಣಿಪಾಲ ಕೆ.ಎಂ.ಸಿ ಸಿಬ್ಬಂದಿ ಶಿವಕುಮಾರ್ ಶೆಟ್ಟಿಗಾರ್ ಇವರಿಂದ ಭಾಷಣ ಪ್ರಸಾರವಾಗಲಿದೆ.
ಇದು ಮೇ ತಿಂಗಳ 29 ಗುರುವಾರ ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ ಮತ್ತು ಮೇ ತಿಂಗಳ 30 ರಂದು ಮಧ್ಯಾಹ್ನ 2 ಗಂಟೆಗೆ ಮರುಪ್ರಸಾರವಾಗಲಿದೆ.

ರೇಡಿಯೊ ಮಾತ್ರವಲ್ಲದೆ ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal ಮತ್ತು ಐಫೋನ್ ನ https://itunes.apple.com/app/id6447231815 ಲಿಂಕ್ ಮೂಲಕ ರೇಡಿಯೊ ಮಣಿಪಾಲ್ ಆಪ್ ಡೌನ್ಲೋಡ್ ಮಾಡಿ ಈ ಕಾರ್ಯಕ್ರಮ ಕೇಳಬಹುದಾಗಿದೆ ಎಂದು ಮಣಿಪಾಲ ಮಾಹೆಯ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಕ್ಯಾಂಪಸ್ ನಲ್ಲಿರುವ
ರೇಡಿಯೊ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದ ಪ್ರಕಟಣೆ ತಿಳಿಸಿದೆ.

RELATED ARTICLES
- Advertisment -
Google search engine

Most Popular