ಶ್ರೀ ಲಕ್ಶ್ಮೀ ವೆಂಕಟೇಶ ಕಲಾ ಸೇವಾ ಟ್ರಸ್ಟ್ ; ವಾಯಲಿನ್ – ತಬಲಾ ದ್ವಂದ್ವ , ಚಿಂತನ ಮಂಥನ

0
36

ಉಡುಪಿ : ಶ್ರೀ ಲಕ್ಶ್ಮೀ  ವೆಂಕಟೇಶ ಕಲಾ ಸೇವಾ ಟ್ರಸ್ಟ್  ಉಡುಪಿ , ಶ್ರೀ  ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ  ಉಡುಪಿ  ಇದರ  ವತಿಯಿಂದ  ಚಿಂತನ  ಮಂಥನ , ಹಾಗೂ ನಾದ ಲಹರಿ  ಕಾರ್ಯಕ್ರಮ ಇದೇ ಬರುವ  ಜನವರಿ 03 ರಂದು ಸಂಜೆ  ದೇವಳದ ಮುಂಭಾಗದ ವೇದಿಕೆಯಲ್ಲಿ  ನೆಡೆಯಲಿದೆ. ಸಂಜೆ  5-45 ರಿಂದ 6-30 ವರೆಗೆ  ಪ್ರಸಿದ್ಧ ವೈದ್ಯರಾದ ಡಾ ಆರ್ ಎನ್  ಭಟ್   ದಲ್ಲಿ  ವಾಸ್ತವ ಜೀವನ  ಕುರಿತು   ಚಿಂತನ  ಮಂಥನ  ನೆಡೆಸಿಕೊಡಲಿದ್ದಾರೆ. ಬಳಿಕ ನಾದ ಲಹರಿ  ಸಂಗೀತ ಕಾರ್ಯಕ್ರಮದಲ್ಲಿ  , ಪ್ರಸಿದ್ಧ ವಾಯಲಿನ್  ವಾದಕರಾದ ಟಿ ರಂಗ ಪೈ  , ಪ್ರಸಿದ್ಧ ತಬಲ ವಾದಕರಾದ ರಾಮಚಂದ್ರ ಭಕ್ತ ಇವರಿಂದ ವಾಯಲಿನ್ -ತಬಲಾ ದ್ವಂದ್ವ  ನೆಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .   

LEAVE A REPLY

Please enter your comment!
Please enter your name here