ಆಪರೇಷನ್ ಸಿಂಧೂರ್ ಕಾರ್ಯಚರಣೆಗೆ ಶ್ರೀ ಶ್ರೀ ಸಾಯಿ ಈಶ್ವರ್ ಗುರುಜಿಯವರಿಂದ ಯೋಧರಿಗೆ ಗೌರವ ಪೂರಕ ಅಭಿನಂದನೆ

0
167

ಉಡುಪಿ: ಇಡೀ ರಾಷ್ಟ್ರದ ಭದ್ರತೆಗಾಗಿ, ‘ಆಪರೇಷನ್‌ ಸಿ೦ಧೂರ್’ ಎ೦ಬ ಹೆಸರಿನಲ್ಲಿ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆ, ದೇಶಪ್ರೇಮ, ಶೌರ್ಯ ಮತ್ತು ಪ್ರತಿಜ್ಞೆಯ ವೈಭವವನ್ನು ಪ್ರತಿಬಿಂಬಿಸುತ್ತದೆ.
ದೇಶದ ಎಲ್ಲಾ ವೀರ ಸೈನಿಕರಿಗೆ ಅಭಿನಂದನೆಗಳು.

LEAVE A REPLY

Please enter your comment!
Please enter your name here