Tuesday, May 13, 2025
Homeಉಡುಪಿಉಡುಪಿ : " ಗ್ಲೋ ಬಲ್ ಅಚ್ಚುಮೆಂಟ್ಸ್ ಎವರ್ಬ್ " ಪ್ರಶಸ್ತಿ ವಿಜೇತರಾದ ಇಂಜಿನಿಯರ್ ಪ್ರಭಾಕರ್...

ಉಡುಪಿ : ” ಗ್ಲೋ ಬಲ್ ಅಚ್ಚುಮೆಂಟ್ಸ್ ಎವರ್ಬ್ ” ಪ್ರಶಸ್ತಿ ವಿಜೇತರಾದ ಇಂಜಿನಿಯರ್ ಪ್ರಭಾಕರ್ ಗೌರವಾರ್ಪಣೆ

ಉಡುಪಿ ಎ 19  :  ಉಡುಪಿ ಸಿವಿಲ್ ಇಂಜಿನಿಯರ್ ಅಸೋಸಿಯೇಷನ್ ( ರಿ ) ಕಿದಿಯೂರು ಹೋಟೆಲಿನ ಅನಂತಶಯನ  ಸಭಾಂಗಣದಲ್ಲಿ  ಆದಿತ್ಯವಾರ  ಎಂಜಿನಿಯರ್ ಮೀಟ್ ಜರಗಿತು  ,  ಮುಖ್ಯ ಅತಿಥಿ ಯಾದ ಉಡುಪಿ ಅಂಬಾಗಿಲಿನ  ಕ್ಲಾಸಿಕ್ ಬಿಲ್ಡರ್ಸ್ ಮಾಲಕರಾದ ಪ್ರಭಾಕರ್ ಜಿ ರವರು    ಉಡುಪಿ ಸಿವಿಲ್  ಎಂಜಿನಿಯರ್ಸ್ ಎಸೋಸಿಯೇಷನ್ ವಾಹನಗಳ   ಸ್ಟಿಕರ್ ಬಿಡುಗಡೆ ಮಾಡಿ ವಿತರಸಿದರು  ,  ಈ ಬಾರಿ ದ್ವಿತೀಯ ಪಿ ಯು ಸಿ  ಸಾಧನೆಗೈದ ವಿದ್ಯಾರ್ಥಿಗಳಿಗೆ  ಪ್ರತಿಭಾ  ಪುರಸ್ಕಾರ ನೀಡಿ ಗೌರವಿಸಲಾಯಿತು.                                                                                                                                                                ವೇದಿಕೆಯಲ್ಲಿ  ಅತಿಥಿಗಳಾಗಿ ಉಡುಪಿ ನಗರಸಭೆಯ  ಎಂಜಿನಿಯರ್ ರಾದ    ಚೇತನ್  , ಸತ್ಯ  , ದಿವಾಕರ್ , ಕಾರ್ತಿಕ್ ಭಾಗವಹಿಸಿ , ತಮ್ಮ ಅನಿಸಿಕೆ ವ್ಯಕ್ತಪಡಿಸಿ ,  ಹೊಸ   ಕಟ್ಟಡ ನಿರ್ಮಾಣ ಕ್ಕೆ  ಕಾನೂನಿನ  ಬಗ್ಗೆ ಸಲಹೆ , ನಿಮಯವಣಿಗಳನ್ನು   ವಿವರಸಿ  ಉಡುಪಿ ಅಭಿವೃದ್ಧಿಗೆ ಎಲ್ಲರ ಸಹಕಾರ ಬೇಕು ಎಂದು ಕೋರಿದರು  ,  ಸಿವಿಲ್ ಇಂಜಿನಿಯರ್ ರವರಿಗೆ   ನಗರ ಸಭೆವತಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು       

ಮುಖ್ಯ ಅತಿಥಿ ಹಾಗೂ ಸಭೆಯ ಅಧ್ಯಕ್ಷತೆ ವಹಿಸಿದ  ಕ್ಲಾಸಿಕ್ ಬಿಲ್ಡರ್ಸ್  ಎಮ್ ಡಿ  ಇಂಜಿನಿಯರ್ ಪ್ರಭಾಕರ್  ಸುಮಾರು  31 ವರ್ಷಗಳಿಂದ ನಿರ್ಮಾಣ ಕ್ಷೇತ್ರ ದಲ್ಲಿ ವಿಶೇಷ ಸಾಧನೆಗೆ  ” ಗ್ಲೋ ಬಲ್  ಅಚ್ಚುಮೆಂಟ್ಸ್   ಎವರ್ಬ್ ” ಪ್ರಶಸ್ತಿ ವಿಜೇತರಾದ ಇವರ  ವಿಶಿಷ್ಟ ಸೇವೆಯನ್ನು ಗುರುತಿಸಿ ಸಂಸ್ಥೆಯ ವತಿಯಿಂದ ಶಾಲು ಹೊದಿಸಿ  , ಹೊ ಹಾರ , ಸ್ಮರಣಿಕೆ ನೀಡಿ , ಪ್ರಭಾಕರ್  ದಂಪತಿಗಳನ್ನು   ಗೌರವಿಸಲಾಯಿತು  

 ವೇದಿಕೆಯಲ್ಲಿ  ಉಪಾಧ್ಯಕ್ಷರಾದ   ಗಣೇಶ್ ಬೈಲೂರು  , ,ಭರತ್ ಭೂಷಣ  ,  ಸಂಸ್ಥೆಯ ಅಧ್ಯಕ್ಷರಾದ ಕೆ  ರಂಜನ್ ಸ್ವಾಗತಿಸಿದರು  ,ಪ್ರಧಾನ  ಕಾರ್ಯದರ್ಶಿ ಕೆ  ಹರೀಶ್ ಪ್ರಸ್ತಾವನೆ ಗೈದರು  ,  ಖಜಾಂಚಿ   ಪಾಡಿಗಾರು ಲಕ್ಷ್ಮೀ ನಾರಾಯಣ ಉಪಧ್ಯಾಯ ವರದಿ ವಾಚಿಸಿದರು ,ಚಂದ್ರಶೇಖರ್ ರಾವ್ ಕೊಡವೂರು ನಿರೂಪಣೆ ಗೈದರು  , ಸಂಸ್ಥೆಯ ಸದಸ್ಯರಿಂದ ಮನೋರಂಜನೆ ಕಾರ್ಯಕ್ರಮ ನೆಡೆಯಿತು    , ಸಂಘದ   ಪಧಾದಿಕಾರಿಗಳು , ನೂರಾರು ಸದಸ್ಯರು  ಉಪಸ್ಥರಿದ್ದರು 

RELATED ARTICLES
- Advertisment -
Google search engine

Most Popular