ವಿಶ್ವ ಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್ ರೀ , ಮಡಿಪು ಇದರ ಆಶ್ರಯದಲ್ಲಿ ತುಳು ಶಿವಳ್ಳಿ ಸಭಾಭವನ ಬಿಸಿ ರೋಡ್ ಇಲ್ಲಿ ಸೋಮವಾರ ವಿಶ್ವ ಭಾರತಿ ಯಕ್ಷ ಸಂಭ್ರಮ ಯಕ್ಷಗಾನ ತಾಳಮದ್ದಳೆ ಸಪ್ತಾಹ ತುಳು ಶಿವಳ್ಳಿಸೇವಾ ಟ್ರಸ್ಟ್ ಅಧ್ಯಕ್ಷ ರಾಜಾರಾಮ್ ಭಟ್ ಅಧ್ಯಕ್ಷತೆ ವಹಿಸಿದ್ದರು ವೇದಮೂರ್ತಿ ಶಿವರಾಮಮಯ್ಯ ದೀಪ ಬೆಳಗಿದರು,, ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ರಾಷ್ಟ್ರ ಪ್ರಶಸ್ತಿ ಪುರಸ್ಕಾರ ಪಡೆದ ಶಿಕ್ಷಕ ರವಿ ಅಲೆವೂರಾಯ,ಎಂಸಿಎಫ್ ಮಾಜಿ ಡಿ.ಜಿ.ಎಂಸುಬ್ಬರಾವ್, ಪ್ರಗತಿಪರ ಕೃಷಿಕ ರಾಮಕೃಷ್ಣ, ಕೆ ರಾಜರಾಮ ಐತಾಳ,ಕೂಟಮಹಾ ಜಗತ್ತು ಬಂಟ್ವಾಳ ಮಹಿಳಾ ವಿಭಾಗ ಅಧ್ಯಕ್ಷ ಯಮುನಾ ಐ ಗಳ್, ಜಯಲಕ್ಷ್ಮಿಪಿ ರಾವ್, ಮೊದಲಾದವರು ಉಪಸ್ಥಿತರಿದ್ದರು ಸಂಚಾಲಕ ಪ್ರಶಾಂತ್ ಹೊಳ್ಳ ಪ್ರಾಸ್ತಾವಿಕವಾಗಿ ಮಾತನಾಡಿದರು ಶಿಕ್ಷಕ ಪರಮೇಶ್ವರ್ ಹೆಗಡೆ ನಿರೂಪಿಸಿ ವಂದಿಸಿದರು ಮಹಾಸೂರ ಬಮೌಸುರಯಕ್ಷಗಾನ ತಾಳಮದ್ದಳೆ ಪ್ರದರ್ಶಿಸಲಾಯಿತು.
Home Uncategorized ವಿಶ್ವ ಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್ನಿಂದ ಯಕ್ಷ ಸಂಭ್ರಮ; ‘ಮಹಾಸೂರ ಬಮೌಸುರ’ ತಾಳಮದ್ದಳೆ ಪ್ರದರ್ಶನ

