Saturday, April 19, 2025
HomeUncategorizedಮುನಿಯಾಲಿನಿಂದ 14 ಮಂದಿಯ ತಂಡ ಕಾಶಿ ಯಾತ್ರೆಗೆ - ಗುರುಪೂಜೆ

ಮುನಿಯಾಲಿನಿಂದ 14 ಮಂದಿಯ ತಂಡ ಕಾಶಿ ಯಾತ್ರೆಗೆ – ಗುರುಪೂಜೆ

ಮುನಿಯಾಲು : ಮುನಿಯಾಲು ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಲ್ಲಿ ಗುರುಪೂಜೆ ನೆರವೇರಿಸಿ ಓಂಜಾರಣಿಗೆ ಆಶಾ ರವಿ ಪೂಜಾರಿ ನೇತ್ರತ್ವದಲ್ಲಿ ೧೪ ಯಾತ್ರಾರ್ಥಿಗಳ ತಂಡವು ಶುಕ್ರವಾರ ಕಾಶೀ ಯಾತ್ರೆ ಕೈಗೊಂಡರು. ಮುನಿಯಾಲು ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಪ್ರಮುಖರು ಬೀಳ್ಕೋಡುಗೆ ಮೂಲಕ ಪುಣ್ಯಯಾತ್ರೆಗೆ ಚಾಲನೆ ನೀಡಲಾಯಿತು. ಸಂಘದ ಪದಾಧಿಕಾರಿಗಳು, ಪ್ರಮುಖರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular