ಅಲೆವೂರು; ಭಜನಾ ಮಂಗಳೋತ್ಸವ, ಧಾರ್ಮಿಕ ಸಭೆ

0
176

ಶ್ರೀ ನಾಗಲಿಂಗೇಶ್ವರ ಭಜನಾ ಮಂಡಳಿ (ರಿ.) ಪಡು ಅಲೆವೂರು ಇದರ 21ನೇ ವರ್ಷದ ಶ್ರಾವಣ ಮಾಸದ ಭಜನಾ ಮಂಗಳೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here