ಉಜಿರೆಕಾಡಾನೆಯಿಂದ ಕೃಷಿಗೆ ಹಾನಿBy TNVOffice - September 1, 2026011FacebookTwitterPinterestWhatsApp ಉಜಿರೆ : ಬಂದಾರು ಗ್ರಾಮದ ಬೈಪಾಡಿ ಸೋನಕುಮೇರು ನಿವಾಸಿ ಚಿದಾನಂದ ಗೌಡರ ಗದ್ದೆಗೆ ಕಾಡಾನೆ ಧಾಳಿ ನಡೆಸಿ ಕೃಷಿಗೆ ಅಪಾರ ಹಾನಿ ಮಾಡಿದೆ.ಕಾಡುಪ್ರಾಣಿಗಳ ಧಾಳಿಯಿಂದ ಕೃಷಿಕರು ಅಪಾರ ಕಷ್ಟ-ನಷ್ಟವನ್ನು ಅನುಭವಿಸಿ ಆತಂಕಕ್ಕೆ ಒಳಗಾಗಿದ್ದಾರೆ.