ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ ಉಡುಪಿ ; 126 ನೇ ವರ್ಷದ ಭಜನಾ ಸಪ್ತಾಹ ಆರಂಭ

0
4


ಉಡುಪಿ ;  ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ  ತೆಂಕಪೇಟೆ ಉಡುಪಿ   , ಶ್ರೀ  ಲಕ್ಷ್ಮೀ ವೆಂಕಟೇಶ  ಸನ್ನಿಧಿಯಲ್ಲಿ  ಭಜನಾ ಆರಾಧ್ಯ ದೇವರಾದ  ವಿಠೋಬಾ ರುಖುಮಾಯಿ  ಶ್ರೀ ದೇವರ ಸನ್ನಿಧಿಯಲ್ಲಿ  ಈ ಬಾರಿಯ   126 ವರ್ಷದ ಭಜನಾ ಸಪ್ತಾಹ ಕೆ ದೇವಳದ ಪ್ರಧಾನ ಅರ್ಚಕರಾದ ದಯಾಘನ್  ಭಟ್  ದೀಪ ಬೆಳಗಿಸಿ , ಮಹಾ ಮಂಗಳಾರತಿ  ಬೆಳಗಿಸಿ ಚಾಲನೆ ನೀಡಿದರು , ಆಗಸ್ಟ್ 18   ಆರಂಭ ಗೊಂಡು   7 ದಿನಗಳ ಕಾಲ ಊರ  ಪರಊರ ಭಜನಾ ತಂಡಗಳಿಂದ   ಅಹೋರಾತ್ರಿ ನಿರಂತರ ಭಜನಾ ಕಾರ್ಯಕ್ರಮ  ವೈಭವದಿಂದ ನೆಡೆಯಲಿದೆ ಆಗಸ್ಟ್ 25 ರಂದು ಮಂಗಳಾಚರಣೆ ನಡೆಯಲಿದೆ .                                                                                                                                                                                                                                                                                                                                                                    ಧಾರ್ಮಿಕ ಪೂಜಾ ವಿಧಾನಗಳನ್ನು ಹಾಗೂ  ಸಮೂಹಿಕ ಪ್ರಾರ್ಥನೆ  , ದೇವರಿಗೆ ಮಹಾಪೂಜೆಯನ್ನು    ಅರ್ಚಕರಾದ  ದಯಾಘಾನ್ ಭಟ್  ನೆರವೇರಿಸಿದರು , ವಿನಾಯಕ ಭಟ್   , ದೀಪಕ್  ಭಟ್  , ಗಿರೀಶ್ ಭಟ್  ಸಹಕರಿಸಿದರು ,  ಶ್ರೀ ದೇವರಿಗೆ   ವಿಶೇಷ  ಅಲಂಕಾರ ,   ನೂರಾರು ಭಕ್ತರೂ ಭಕ್ತಿಯಿಂದ  ಜೈ ವಿಠಲ್  ಹರಿ ವಿಠಲ್  ನಾಮ ಸ್ಮರಣೆ  ಹಾಡುತ್ತ  ಭಜನಾ ಸೇವೆ  ಯಲ್ಲಿ ಪಾಲ್ಗೊಂಡರು                                       ಆಡಳಿತ ಮಂಡಳಿಯ ಸದಸ್ಯರಾದ  ಪ್ರಭಾಕರ್ ಭಟ್. ಅಶೋಕ್ ಬಾಳಿಗಾ , ಕೈಲಾಸನಾಥ ಶೆಣೈ , ಉಡುಪಿ ಆಭರಣ ಸಂಸ್ತೆಯ ಸುಭಾಸ್ ಕಾಮತ್ , ಪ್ರಕಾಶ್ ಭಕ್ತ , ಡಾ ವಿನಾಯಕ ಶೆಣೈ , ನಾರಾಯಣ ಪ್ರಭು , ವಸಂತ್ ಕಿಣಿ ,  ಮಹೇಶ್ ಶೆಣೈ  , ವೆಂಕಟೇಶ್ ಭಟ್  . , ಶಾಂತಾರಾಮ್ ಪೈ ,  ಭಜನಾ ಮೊಹೋತ್ಸವದ ಅಧ್ಯಕ್ಷ  ಮಟ್ಟಾರ್ ಸತೀಶ್ ಕಿಣಿ ,   ಭಾಸ್ಕರ ಶೆಣೈ , ಪಾಂಡುರಂಗ ಪೈ ,   , ಹರಿರಾಮ್ ಶೆಣೈ  , ಗಣೇಶ್ ಕಿಣಿ , ವಿಶಾಲ್ ಶೆಣೈ    ವಿಶ್ವನಾಥ್ ಭಟ್ , ಪಿ ವಿ ಶೆಣೈ ಹಾಗೂ  ದೇವಳದ ಆಡಳಿತ ಮಂಡಳಿ ಸದಸ್ಯರು , ಜಿ ಎಸ್ ಬಿ ಮಹಿಳಾ / ಯುವಕ ಮಂಡಳಿ  ಸದಸ್ಯರು , ಶ್ರಾವಣ ಶನಿವಾರ  ಭಜನಾ ಮಂಡಳಿ ,  ಭಗಿನಿ ವೃಂದ ಸದಸ್ಯರು   ಹಾಗೂ ಭಜನಾ ಸಪ್ತಾಹ ಸಮಿತಿಯ ಸದಸ್ಯರು ಊರ ಪರ ಊರ ಭಜನಾ ಮಂಡಳಿ ಸದಸ್ಯರು , ನೂರಾರು ಸಮಾಜ ಭಾಂದವರು ಉಪಸ್ಥಿತರಿದ್ದರು