ಯುವಾ ಬ್ರಿಗೇಡ್ ಸಂಸ್ಥಾಪಕರು ಚಕ್ರವರ್ತಿ ಸೂಲಿಬೆಲೆ ಯವರು ಬಸ್ರೂರು ಇತಿಹಾಸ ಪ್ರಸಿದ್ದ ಶ್ರೀ ಆದಿನಾಥೇಶ್ವರ ದೇವಸ್ಥಾನ ಕ್ಕೆ ಭೇಟಿ ನೀಡಿದರು .
ಈ ಸಮಯದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯರು ಬಿ. ಕಿಶನ್ ಹೆಗ್ಡೆ,ಅಶೋಕ್ ಬಿ.ಕೆ,ಪ್ರಶಾಂತ್ ಮಡಿವಾಳ,ಕೃಷ್ಣ ಕಳಂಜೆ,ಶ್ರವಣ್ ಭಟ್,ಪ್ರದೀಪ ಕುಮಾರ್ ಬಸ್ರೂರು, ನಿರಂಜನ್ ಶೆಟ್ಟಿ ತಲ್ಲೂರು,ಪ್ರಮೋದ್ ಶಂಕರನಾರಾಯಣ, ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

