ಕರ್ನಾಟಕ ಭೀಮ್ ಸೇನೆ (ರಿ.) ಉಡುಪಿ ಜಿಲ್ಲಾಧ್ಯಕ್ಷರಾಗಿ ಆಯುಷ್ಮಾನ್ ಸುಧಾಕರ್ ದಾನಶಾಲೆ ನೇಮಕ

0
53

ಉಡುಪಿ: ಕರ್ನಾಟಕ ಭೀಮ್ ಸೇನೆ (ರಿ.) ರಾಜ್ಯ ಘಟಕದ ಸಂಸ್ಥಾಪಕ ರಾಜ್ಯಾಧ್ಯಕ್ಷ ಶಂಕರ್ ರಾಮಲಿಂಗಯ್ಯ ಅವರ ಆದೇಶದ ಮೇರೆಗೆ ಸಂಘಟನೆಯ ಉಡುಪಿ ಜಿಲ್ಲಾ ಘಟಕಕ್ಕೆ ನೂತನ ಜಿಲ್ಲಾಧ್ಯಕ್ಷರಾಗಿ ಆಯುಷ್ಮಾನ್ ಸುಧಾಕರ್ ದಾನಶಾಲೆ ಅವರನ್ನು ನೇಮಕ ಮಾಡಲಾಗಿದೆ.

LEAVE A REPLY

Please enter your comment!
Please enter your name here