ಹೆಬ್ರಿ : ಹೆಬ್ರಿಯ ಗಿಲ್ಲಾಳಿ ರತ್ನಾಕರ ಆಚಾರ್ಯ ಅವರ ಪುತ್ರ ಮಿಥುನ್ ಆಚಾರ್ಯ ಅಲ್ಪ ಕಾಲದ ಅನಾರೋಗ್ಯದಿಂದ ಸೋಮವಾರ ನಿಧನರಾಗಿದ್ದಾರೆ. ಕ್ರೀಡಾಪಟುವಾಗಿದ್ದ ಮಿಥುನ್ ಎಲ್ಲರ ಮೆಚ್ಚಿನ ಯುವಕನಾಗಿದ್ದರು. ಕಾಂಗ್ರೆಸ್ ಪಕ್ಷದ ಸಕ್ರೀಯ ಕಾರ್ಯಕರ್ತರಾಗಿದ್ದರು.
ಹೆಬ್ರಿ ಮಿಥುನ್ ಆಚಾರ್ಯ ನಿಧನ
RELATED ARTICLES