ದಿನಾಂಕ: 04-05-2026ನೇ ಸೋಮವಾರ ರಾತ್ರಿ ಒಳಮಡಿ ಕುಕ್ಕೆಹಳ್ಳಿಯಲ್ಲಿ ಎಂಬಲ್ಲಿ ಮೈಸಂದಾಯ, ಜುಮಾದಿ, ಜುಮಾದಿ ಬಂಟ, ವರ್ತೆಪಂಜುರ್ಲಿದೈವಗಳ ಸಿರಿಸಿಂಗಾರ ಕೋಲವು
ನೆರವೇರಲಿರುವುದು.
ಆ ಪ್ರಯುಕ್ತ ಸಂಜೆ 5.00ಕ್ಕೆ ಭಂಡಾರ ಇಳಿಯುವುದು. ತದನಂತರ ರಾತ್ರಿ ಘಂಟೆ 7.30ಕ್ಕೆ ಅನ್ನಸಂತರ್ಪಣೆ ಹಾಗೂ ನಂತರ ದೈವಗಳ ಕೋಲಸೇವೆ ನಡೆಯಲಿದೆ.

