ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ. ಬಿ. ಸಿ. ಟ್ರಸ್ಟ್. ಮಂಗಳೂರು ತಾಲೂಕು ಸೋಮೇಶ್ವರ ವಲಯದ ತಲಪಾಡಿ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಮತ್ತು ದೇವಿಪುರ ಹಿಂದೂ ರುದ್ರಭೂಮಿ ಸಮಿತಿ ಹಾಗೂ ಶೌರ್ಯ ವಿಪತ್ತು ನಿರ್ಹವಣ ಘಟಕ ಸೋಮೇಶ್ವರ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ವಿಶ್ವ ಪರಿಸರ ದಿನದ ಅಂಗವಾಗಿ ಗಿಡ ನಾಟಿ ಕಾರ್ಯಕ್ರಮ ಮತ್ತು ಪರಿಸರ ಸಂರಕ್ಷಣಾ ಮಾಹಿತಿ ಕಾರ್ಯಕ್ರಮ ಆಯೋಜಿಸಯಿತು ಈ ವಿಶೇಷ ಕಾರ್ಯಕ್ರಮ ದಲ್ಲಿ ತಲಪಾಡಿ ಪಂಚಾಯತ್ ಸದಸ್ಯರು,ಪರಿಸರ ಪ್ರೇಮಿ ಮಾಧವ ಉಳ್ಳಾಲ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಚಂದ್ರಶೇಖರ್, ವಲಯ ಮೇಲ್ವಿಚಾರಕರು ಮೋಹನ್, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರು, ಕೇಂದ್ರ ಒಕ್ಕೂಟ ದ ನಿಕಟ ಪೂರ್ವ ಅಧ್ಯಕ್ಷ ಸತೀಶ್ ದೀಪಮ್, ಪ್ರಗತಿ ಬಂದು ಸ್ವಸಹಾಯ ಸಂಘದ ಸದಸ್ಯರು ಗಳು, ತಲಪಾಡಿ ವಿಭಾಗದ ಸೇವಾಪ್ರತಿನಿಧಿ ಉಪಸ್ಥಿರಿದ್ದರು.
Home Uncategorized ಸೋಮೇಶ್ವರ ವಲಯದ ತಲಪಾಡಿ ಪ್ರಗತಿ ಬಂದು ಒಕ್ಕೂಟ ಮತ್ತು ಶೌರ್ಯ ಘಟಕದಿಂದ ಪರಿಸರ ಸಂರಕ್ಷಣಾ ಅಭಿಯಾನ

