Tuesday, May 13, 2025
Homeಉಡುಪಿಸಜೀಪ ಮಾಗಣೆ ಶ್ರೀ ಜುಮಾದಿ ಬಂಟ ದೈವಸ್ಥಾನ ಬೆಂಕ್ಯ ಇಲ್ಲಿ ವಾರ್ಷಿಕ ನೇಮೋತ್ಸವ

ಸಜೀಪ ಮಾಗಣೆ ಶ್ರೀ ಜುಮಾದಿ ಬಂಟ ದೈವಸ್ಥಾನ ಬೆಂಕ್ಯ ಇಲ್ಲಿ ವಾರ್ಷಿಕ ನೇಮೋತ್ಸವ

ಸಜೀಪ ಮಾಗಣೆ ಶ್ರೀ ಜುಮಾದಿ ಬಂಟ ದೈವಸ್ಥಾನ ಬೆಂಕ್ಯ ಇಲ್ಲಿ ವಾರ್ಷಿಕ ನೇಮೋತ್ಸವ ಗುರುವಾರದಂದು ಜರಗಿತ್ತು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ .ಕಲ್ಲಾಡಿ ಗೋಳಿ ರಾಘವೇಂದ್ರ ಐತಾಳ. ಪಾಲೆ ಮಂಟಮ ಸಂಸಾರ. ಕಾಂತಾಡಿ ಗುತ್ತು ಚಂದ್ರಶೇಖರ ನಾಯಕ್ .ಅನುಪ್ ಆಳ್ವ. ಶಿವಪ್ರಸಾದ್ ಶೆಟ್ಟಿ. ಸತೀಶ ಪೆರ್ಗಡೆ. ಸಜೀಪ ಗುತ್ತು ತಿಮ್ಮಣ್ಣ ಶೆಟ್ಟಿ ಯಾನೆ ಕಾಳಪ್ಪ ಶೆಟ್ಟಿ.. ನಗ್ರಿ ಗುತ್ತು ಜಯರಾಮ ಶೆಟ್ಟಿ . ದೇವಿ ಪ್ರಸಾದ್ ಪೂoಜ. ಕೃಷ್ಣ ಶೆಟ್ಟಿ. ಕುoಜ್ಞ ಪೂಜಾರಿ ಯಾನೆ ದಯಾನಂದ ಪೂಜಾರಿ. ಮೊದಲಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular